Wednesday, July 15, 2020

ಬಿಜೆಪಿ ಎಸ್ಟಿ ಮೋರ್ಚಾದ ನೂತನ ಅಧ್ಯಕ್ಷರಿಗೆ ಮುಖಂಡರಿಂದ ಸನ್ಮಾನ

ನಾಗರಾಜ್ ತಳವಾರ ನವಲಿಯವರಿಗೆ
ಸನ್ಮಾಸಿದ ಬಿಜೆಪಿ ಮುಖಂಡರು
ದೊರೆ ನ್ಯೂಸ್ ಕನ್ನಡ, ಕೊಪ್ಪಳ: ಭಾರತೀಯ ಜನತಾ ಪಕ್ಷ (ಬಿಜೆಪಿ)ಯ ಕೊಪ್ಪಳ ಜಿಲ್ಲಾ ಎಸ್ಟಿ ಮೋರ್ಚಾದ ನೂತನ ಕೋಶಾಧ್ಯಕ್ಷ ಹಾಗೂ ಖಜಾಂಚಿಯಾಗಿ ಆಯ್ಕೆಯಾಗಿರುವ ನಾಗರಾಜ್ ತಳವಾರ ನವಲಿಯವರನ್ನು ಜಿಲ್ಲೆಯ ಬಿಜೆಪಿ ಮುಖಂಡರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಬಿಜೆಪಿಯ ಹಿರಿಯ ಮುಖಂಡರಾದ ಕನಕಗಿರಿ ಮಂಡಲದ ಪ್ರಧಾನ ಕಾರ್ಯದರ್ಶಿ ವಿರುಪಣ್ಣ ಕಲ್ಲೂರು, ವಿಎಸ್ಎಸ್ಎನ್ ನವಲಿ ಅಧ್ಯಕ್ಷ ಭೀಮನಗೌಡ ಹರ್ಲಾಪುರ, ಯುವ ಮುಖಂಡರಾದ ವೆಂಕಟೇಶ್ ಸಂಕನಾಳ, ಗಾದೆಪ್ಪ ಉದ್ದಿಹಾಳ, ಹುಸೇನಪ್ಪ ನಾಯಕ ಈಚನಾಳ,  ಬೀರಪ್ಪ ಚನ್ನಳ್ಳಿ, ಹನುಮೇಶ ನಾಯಕ ಗಂಗಾವತಿ, ಮಲ್ಲು, ವೆಂಕಟೇಶ ಪೂಜಾರಿ, ದೇವರಾಜ ತಳವಾರ ಕಲ್ಗುಡಿ ಸೇರಿದಂತೆ ಅನೇಕರಿದ್ದರು.

No comments:

Post a Comment