![]() |
ಸದನದಲ್ಲಿ ಮಾತಾಡುತ್ತಿರುವ ಶಾಸಕ ಬಂಡೆಪ್ಪ ಖಾಶೆಂಪುರ್ |
ಭಾಷಣದ ವಿಡಿಯೋಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಬೆಂಗಳೂರಿನ
ವಿಧಾನಸೌಧದಲ್ಲಿ ಸೋಮವಾರ ನಡೆದ ನಡೆದ ಬಜೆಟ್ ಅಧಿವೇಶನದ ಹದಿನೇಳನೇ ದಿನದ ಕಲಾಪದಲ್ಲಿ ಪಾಲ್ಗೊಂಡು
ಮಾತನಾಡಿದ ಅವರು, ಸಾಲಮನ್ನಾ ಯೋಜನೆಯಿಂದ ಹೊರ ಉಳಿದ 13
ಸಾವಿರಕ್ಕೂ ಹೆಚ್ಚಿನ ರೈತರ ಸಾಲಮನ್ನಾ, ಯಶಸ್ವಿನಿ ಯೋಜನೆ, ರೈತರಿಗೆ ನೀಡುತ್ತಿರುವ ಲೋನ್
ಮೊತ್ತವನ್ನು ಹೆಚ್ಚಿಸುವುದು, ಬಡವರ ಬಂಧು, ಬೀದಿಬದಿ ವ್ಯಾಪಾರಿಗಳ ಸಾಲಮನ್ನಾ, ಎಪಿಎಂಸಿ ವ್ಯವಸ್ಥೆ
ಸುಧಾರಣೆ, ರಾಗಿ ಖರೀದಿ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಸದನದಲ್ಲಿ ಧ್ವನಿ ಎತ್ತಿದರು.
No comments:
Post a Comment